ಶುಕ್ರವಾರ, ಜನವರಿ 7, 2011

ನಾ ಕವಿ ಅಲ್ಲವೇ ಅಲ್ಲ ಗೆಳತಿ

ನಾ ಕವಿ ಅಲ್ಲವೇ ಅಲ್ಲ ಗೆಳತಿ

ಎಲ್ಲಾ ಕೃತಿಚೌರ್ಯ…

ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ

ನನ್ನ ಕಾವ್ಯ !!


[ '' ಮನಸಿನ ಮರ್ಮರ ''ಎಂಬ ಬ್ಲಾಗ್ ನಡೆಸುತ್ತಿರುವ ವಿಜಯರಾಜ್ ಕನ್ನಂತ ಅವರು ಬರೆದ ಕವಿತೆ ಇದು.
 ನನಗೆ ತುಂಭಾ ಇಷ್ಟಾ ಆಗಿದ್ದರಿಂದ ವಿಜಯರಾಜ್  ಅವರ ಅನುಮತಿಯಿಲ್ಲದೆ ನನ್ನ ಬ್ಲಾಗ್ ನಲ್ಲಿ ಹಾಕುತ್ತಿರುದಕ್ಕೆ
ಕ್ಷೇಮೆ ಇರಲಿ ..!! ಅಂತ ಅವರಲ್ಲಿ ವಿನಂತಿಸುತ್ತಿದ್ದೆನೆ.'' ]

9 ಕಾಮೆಂಟ್‌ಗಳು:

shivu.k ಹೇಳಿದರು...

ನಿಮ್ಮ ಅನಿಸಿಕೆ ನಿಜವೇ...ಸಕ್ಕತ್ ಆಗಿದೆ.

balasubramanya ಹೇಳಿದರು...

ಕವಿಯ ಕಲ್ಪನೆ ಚೆನ್ನಾಗಿದೆ.ಕಣ್ಣಿನ ಭಾವನೆ ಕದ್ದು ಪದಗಳಾಗಿ ಪರಿವರ್ತಿಸಿ ಸುಂದರ ಕವಿತೆ ಹೆಣೆಯುವ ಜಾಣ್ಮೆ ಕವಿಗಲ್ಲದೆ ಇನ್ಯಾರಿಗೆ ಸಾಧ್ಯ .ಗುಡ್

ಹಳ್ಳಿ ಹುಡುಗ ತರುಣ್ ಹೇಳಿದರು...

cchenagide ri... chikkavagi jokkavagi sundaravaagide.... nice one...

nimma anisike nija...

ಆನಂದ ಹೇಳಿದರು...

ಕೃತಿ ಚೌರ್ಯ ಚೆನ್ನಾಗಿದೆ, ಇಬ್ಬರದ್ದೂ :)

ಸಾಗರದಾಚೆಯ ಇಂಚರ ಹೇಳಿದರು...

good. kalpane chennagide

jithendra hindumane ಹೇಳಿದರು...

ಚಿಕ್ಕ, ಅರ್ಥಪೂರ್ಣ ಕವನ...ಇಷ್ಟವಾಯ್ತು...

ಸೀತಾರಾಮ. ಕೆ. / SITARAM.K ಹೇಳಿದರು...

ibbarigu jai ho

ಪ್ರವರ ಕೊಟ್ಟೂರು ಹೇಳಿದರು...

channgide kanri

ಅನಾಮಧೇಯ ಹೇಳಿದರು...

ಕ್ಷಮಿಸಿದ್ದೇನೆ :-) :-)