ಎಲ್ಲಾ ಕೃತಿಚೌರ್ಯ…
ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ
[ '' ಮನಸಿನ ಮರ್ಮರ ''ಎಂಬ ಬ್ಲಾಗ್ ನಡೆಸುತ್ತಿರುವ ವಿಜಯರಾಜ್ ಕನ್ನಂತ ಅವರು ಬರೆದ ಕವಿತೆ ಇದು.
ನನಗೆ ತುಂಭಾ ಇಷ್ಟಾ ಆಗಿದ್ದರಿಂದ ವಿಜಯರಾಜ್ ಅವರ ಅನುಮತಿಯಿಲ್ಲದೆ ನನ್ನ ಬ್ಲಾಗ್ ನಲ್ಲಿ ಹಾಕುತ್ತಿರುದಕ್ಕೆ
ಕ್ಷೇಮೆ ಇರಲಿ ..!! ಅಂತ ಅವರಲ್ಲಿ ವಿನಂತಿಸುತ್ತಿದ್ದೆನೆ.'' ]
9 ಕಾಮೆಂಟ್ಗಳು:
ನಿಮ್ಮ ಅನಿಸಿಕೆ ನಿಜವೇ...ಸಕ್ಕತ್ ಆಗಿದೆ.
ಕವಿಯ ಕಲ್ಪನೆ ಚೆನ್ನಾಗಿದೆ.ಕಣ್ಣಿನ ಭಾವನೆ ಕದ್ದು ಪದಗಳಾಗಿ ಪರಿವರ್ತಿಸಿ ಸುಂದರ ಕವಿತೆ ಹೆಣೆಯುವ ಜಾಣ್ಮೆ ಕವಿಗಲ್ಲದೆ ಇನ್ಯಾರಿಗೆ ಸಾಧ್ಯ .ಗುಡ್
cchenagide ri... chikkavagi jokkavagi sundaravaagide.... nice one...
nimma anisike nija...
ಕೃತಿ ಚೌರ್ಯ ಚೆನ್ನಾಗಿದೆ, ಇಬ್ಬರದ್ದೂ :)
good. kalpane chennagide
ಚಿಕ್ಕ, ಅರ್ಥಪೂರ್ಣ ಕವನ...ಇಷ್ಟವಾಯ್ತು...
ibbarigu jai ho
channgide kanri
ಕ್ಷಮಿಸಿದ್ದೇನೆ :-) :-)
ಕಾಮೆಂಟ್ ಪೋಸ್ಟ್ ಮಾಡಿ