ಎಲ್ಲಾ ಕೃತಿಚೌರ್ಯ…
ನಿನ್ನ ಕಂಗಳಿಂದ ಹೆಕ್ಕಿದ ಪ್ರೀತಿಯ ಸಾಲುಗಳೇ
[ '' ಮನಸಿನ ಮರ್ಮರ ''ಎಂಬ ಬ್ಲಾಗ್ ನಡೆಸುತ್ತಿರುವ ವಿಜಯರಾಜ್ ಕನ್ನಂತ ಅವರು ಬರೆದ ಕವಿತೆ ಇದು.
ನನಗೆ ತುಂಭಾ ಇಷ್ಟಾ ಆಗಿದ್ದರಿಂದ ವಿಜಯರಾಜ್ ಅವರ ಅನುಮತಿಯಿಲ್ಲದೆ ನನ್ನ ಬ್ಲಾಗ್ ನಲ್ಲಿ ಹಾಕುತ್ತಿರುದಕ್ಕೆ
ಕ್ಷೇಮೆ ಇರಲಿ ..!! ಅಂತ ಅವರಲ್ಲಿ ವಿನಂತಿಸುತ್ತಿದ್ದೆನೆ.'' ]