ಭಾನುವಾರ, ಮೇ 30, 2010

ದೇವರೆ ನೀನು ಇಷ್ಟು ಕಟುಕನಾಗಬಾರದಿತ್ತು..!!

ಪ್ರಿಯ
ಗೆಳತಿ
ಈ ಒರಟು ಒರಟಾದ
ತರಕು ಗಡ್ಡದ
ಹುಡುಗನ ಚಿತ್ರ
ನಿನ್ನ ಮೃದು
ಕಣ್ಣುಗಳಿಗೆ
ಎಲ್ಲಿ ಗಾಯ ಮಾಡುತ್ತೋ
ಎಂಬ ಬಯ ನನಗೆ..!!
ಅದಕ್ಕೆ ಕಣೆ
ನಿನ್ನ ಕನಸಿಗೆ
ಬರುವ ಮನಸಿದ್ದರೂ
ಬರದೆ ಹೀಗೆ ಒದ್ದಾಡುತ್ತಿದೆನೆ..!!
ಆದರೆ ದೇವರನ್ನು
ತುಂಭಾ ಬೈದು ಕೊಂಡಿದ್ದೆನೆ
`` ನನ್ನನೇಕೆ ಇಷ್ಟು ಒರಟು ಮಾಡಿದೆ``ಎಂದು..!!

7 ಕಾಮೆಂಟ್‌ಗಳು:

ಮನದಾಳದಿಂದ............ ಹೇಳಿದರು...

ವಾವ್....................
ಸುಂದರ ಕವನ..............
ನೀಟಾಗಿ ಶೇವ್ ಮಾಡಿಕೊಂಡು ಕನಸಿನಲ್ಲಿ ಬರಬಹುದಲ್ವಾ..............?

Raghu ಹೇಳಿದರು...

nice one.
Raaghu

Dr.D.T.Krishna Murthy. ಹೇಳಿದರು...

ದೇವರು ಮಾಡಿದ್ದೆಲ್ಲಾ ಒಳ್ಳೆಯದಕ್ಕೆ ಅಲ್ಲವೇ?ಗಡ್ಡ ಮೀಸೆ ಕೊಡದಿದ್ದರೆ ಇನ್ನೊಂದು ರೀತಿಯ ಫಜೀತಿಯಾಗುತ್ತಿತ್ತು !
ಆದದ್ದೆಲ್ಲಾ ಒಳಿತೇ ಆಯಿತು ಎನ್ನಬಹುದು.ಕವನ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

nice!

shivu.k ಹೇಳಿದರು...

ಆಹಾ! ನಿಮಗೆ ಕವನ ಬರೆಯಲು ಗಡ್ಡ ಮೀಸೆಗಳು ಆಹಾರವಾದವೇ..ಸೂಪರ್..

ಭಾಶೇ ಹೇಳಿದರು...

ಚೆನ್ನಾಗಿದೆ!
ನಿಮ್ಮ ಹುಡುಗಿಯ ಕಣ್ಣಿಗೆ ಬೆಣ್ಣೆ ಹಚ್ಚಿ ಕನಸಲಿ ಹೋಗಿ k

ದೀಪಸ್ಮಿತಾ ಹೇಳಿದರು...

ಛೇ ಛೇ ಛೇ!!! ಕನಸಿನಲ್ಲಿ ಹೋಗಲೂ ಗಡ್ಡ ಮೀಸೆ ಬೋಳಿಸಿಕೊಂಡು ಹೋಗಬೇಕಲ್ಲ....