ಭಾನುವಾರ, ಫೆಬ್ರವರಿ 21, 2010

ನಿನ್ನ ಕಂಡರೆ ಅದಕ್ಕೂ ಹೊಟ್ಟೆ ಕಿಚ್ಚು..!!

ಸ್ವರ್ಗ ಬೇಡ
ಅಂದೆ ; ಶುರುವಾಯಿತು
ಸ್ವರ್ಗಕ್ಕೂ ಹೊಟ್ಟೆ ಕಿಚ್ಚು,
ನೀನು ಬೇಕು
ಅಂದೆ ; ಹುಚ್ಚೆ ಹಿಡಿಯಿತು
ಸ್ವರ್ಗಕ್ಕೆ..!!

17 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ!

Ranjita ಹೇಳಿದರು...

sikkapatte chennagide :)

ಸೀತಾರಾಮ. ಕೆ. / SITARAM.K ಹೇಳಿದರು...

ಸೊಗಸಾಗಿದೆ ತಮ್ಮ ಕಲ್ಪನೆ.. ಜೊತೆಗೆ ವಿನೂತನ.... ಸ್ವರ್ಗಕ್ಕೆ ಹುಚ್ಚುಹಿಡಿವ ಹಾಗೇ...

ಮನಸಿನಮನೆಯವನು ಹೇಳಿದರು...

'ಕನಸು'ಅವ್ರೆ..,

'ಮಸ್ತ್'..!
ನಿಮ್ಮೆಲ್ಲ ಕವಿತೆಗಳನ್ನು ಓದಬೇಕೆನಿಸಿದೆ ..


Blog is Updated:http://manasinamane.blogspot.com

ಭಾಶೇ ಹೇಳಿದರು...

tumba chennagide!!!

ಸಾಗರದಾಚೆಯ ಇಂಚರ ಹೇಳಿದರು...

ಕನಸು
ಸೂಪರ್
ಎಷ್ಟು ಚೆನ್ನಾಗಿ ಹೇಳಿದಿರ ಎರಡೇ ಸಾಲಿನಲ್ಲಿ
ಹೀಗೆಯೇ ಹೋಗುತ್ತಿರಿ

ಮನಮುಕ್ತಾ ಹೇಳಿದರು...

ಹಾಯ್ ಕನಸು,
ಬಾಳ್ ಚ೦ದೈತ್ರಿ..ಕವ್ನ..

ಸಂದೀಪ್ ಕಾಮತ್ ಹೇಳಿದರು...

ಚೆನ್ನಾಗಿದೆ .

'ಶುರುವಾಯಿತು’ ಅಂದ್ರೆ ಸರಿ ಇರ್ತೇನೋ ಅಲ್ವಾ?

ಕನಸು ಹೇಳಿದರು...

ಹಾಯ್
ನೀಲಿ ಹೂ
ನಿಮ್ಮಗೆ ನನ್ನ ಬ್ಲ್ಯಾಗಿಗೆ ಬಂದು
ಕವಿತೆ ಓದಿ ಅಭಿಪ್ರಾಯಿಸಿದ್ದಕ್ಕೆ
ತುಂಭಾ ಧನ್ಯವಾದಗಳು
ಪ್ರೀತಿ - ಇರಲಿ
ನಿಮ್ಮ

ಕನಸು ಹೇಳಿದರು...

ರಂಜಿತಾ
ಮೇಡಂ
ನಿಮ್ಮ ಅಭಿಪ್ರಾಯ
ತುಂಭಾ ಡಿಪರೆಂಟ್ ಆಗಿದೆ
ನಿಮ್ಮ ಇಂಥ ಅಭಿಮಾನವೇ
ನನ್ನ ಕವಿತೆ ಸ್ಪೂರ್ತಿ ಆದರೆ
ಖಂಡಿತಾ ನಿಮ್ಮಗೋಂದು ಥ್ಯಾಂಕ್ಸ
ಹೇಳದೆ ಇರಲಾರೆ
ಪ್ರೀತಿ ಇರಲಿ

ಕನಸು ಹೇಳಿದರು...

ಸೀತಾರಾಮ
ಸರ್ ನಿಮ್ಮ ಅಭಿಮಾನಕ್ಕೆ
ತುಂಭಾ ಥ್ಯಾಂಕ್ಸ

ಕನಸು ಹೇಳಿದರು...

ಮನಸು
ಅವರೇ,
ನೀವು ಅಭಿಪ್ರಾಯಿಸಿದ
ರೀತಿಯು ಸುಪರ್
ಧನ್ಯಾದಗಳು

ಕನಸು ಹೇಳಿದರು...

ಗುರು-ದೆಸೆ
ನೀವು ನನ್ನ ಬ್ಲ್ಯಾಗಿದೆ ಬಂದು ಅಭಿಪ್ರಾಯಿಸಿದ್ದರಿ
ಥ್ಯಾಂಕ್ಸ
``ನಿಮ್ಮೆಲ್ಲ ಕವಿತೆಗಳನ್ನು ಓದಬೇಕೆನಿಸಿದೆ`` ಅಂದಿದ್ದಿರಾ
ಓದಿ ಆಮೇಲೇ ಹೇಗಿವೇ
ತೀಳಿಸಿ .ತಪ್ಪುಗಳಿದ್ದರೆ, ಸಲಹೆ ಸೂಚನೆಗಳಿದ್ದರೆ
ಖಂಡಿತಾ ಹೇಳಿ
ಧನ್ಯಾದಗಳೋಂದಿಗೆ

ಕನಸು ಹೇಳಿದರು...

ಭಾಶೇ
ಮೇಡಂ
ನೀವು ನನ್ನ ಕವಿತೆ ಮೇಲೆ
ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು

ಕನಸು ಹೇಳಿದರು...

ಸಾಗರದಾಚೆಯ ಇಂಚರ
ಸರ್,
ಡಿಪರೆಂಟ್ ಆಗಿ ಕವಿತೆ
ಬರಿಬೇಕು ಅನ್ನೋ ಕನಸೇ
ಕವಿತೆಯ ರೂಪದಲ್ಲಿದೆ.
ಕವಿತೆ ಓದಿದ್ದಕ್ಕೆ
ಧನ್ಯವಾದಗಳ
ಪ್ರೀತಿ ಪ್ರೋತ್ಸಾಹ ಹಿಗೇಯೇ
ಇರಲಿ

ಕನಸು ಹೇಳಿದರು...

ಮನಮುಕ್ತಾ
ಅವರೆ
ನಿಮ್ಮ ಭಾಷೆಯೇ
ತುಂಬಾ ಚೆನ್ನಾಗಿದೆ.ಥ್ಯಾಂಕ್ಸ

ಕನಸು ಹೇಳಿದರು...

ಸಂದೀಪ್ ಕಾಮತ್
ಸರ್
ನಿಮ್ಮ ಸಲಹೆ ಸೂಚನೆಗಳಿಗೆ
ಸದಾ ಸ್ವಾಗತ. ಪ್ರೀತಿ ಇರಲಿ