ಭಾನುವಾರ, ಜನವರಿ 3, 2010

ಎರಡು ಹನಿಗಳು

ನನ್ನಾಕೆಯ
ಸೇಬು ಹಣ್ಣಿನಂತ
ಕೆಂಪು ಗಲ್ಲ
ಚುಂಬಿಸಲು ನನಗದು ಭಯ.!!
ಆಗಲ್ಲ ಈಗ
ಕಾರಣ ಸೀತಾಫಲ..!!.
________________

ಒಂದೋಂದು ಸಲ
ನನ್ನವಳು
"ನನಗೆ ಅರಾಮ ಇಲ್ಲರಿ''
ಅಂತ ಸುಮ್ಮ ಸುಮ್ಮನೆ ಸುಳ್ಳು
ಹೇಳಿ ಮಲಗಿ ಬಿಡುತ್ತಾಳೆ,
ಯಾಕೇಂದರೆ
ಅವತ್ತು ಬಂದಿರುವದಿಲ್ಲವಲ್ಲ
ನಮ್ಮನೆ ಅಡಿಗೆ ಮಾಡೋ ಆಳು.

18 ಕಾಮೆಂಟ್‌ಗಳು:

ಆನಂದ ಹೇಳಿದರು...

ಅಯ್ಯಯ್ಯೋ, ಈ ತರ ಎಲ್ಲಾ ಸೀನಿರುತ್ತಾ? :)

btw, new year greetings!

Unknown ಹೇಳಿದರು...

ಯಾರ ಯಾರ ನೋವು ಸಂತಸಕೆ ಯಾರ್ಯಾರೋ ಹೊಣೆ ಆಗುತ್ತಾರಲ್ಲ..ಎಂಥ ವಿಪರ್ಯಾಸ..ಬದುಕು

ಶಿವಪ್ರಕಾಶ್ ಹೇಳಿದರು...

paapa ri... ha ha ha

ಸಾಗರದಾಚೆಯ ಇಂಚರ ಹೇಳಿದರು...

ಕನಸು,
ತುಂಬಾ ಚೆನ್ನಾಗಿದೇರಿ,
ನನ್ನಾಕೆ ಬಗ್ಗೆ ಬರೆಯೋ ಬದಲ ನನ್ನವರ ಬಗ್ಗೆ ಬರೀರಿ :)
ತುಂಬಾ ಚೆನ್ನಾಗಿದೆ ಸಾಲುಗಳು

ಭಾಶೇ ಹೇಳಿದರು...

ಚೆನ್ನಾಗಿದೆ!

ಚುಕ್ಕಿಚಿತ್ತಾರ ಹೇಳಿದರು...

very nice...!!

ಕನಸು ಹೇಳಿದರು...

ಹಾಯ್
ಆನಂದ ನಿಮ್ಮ ಅಭಿಪ್ರಾಯದ
ಅರ್ಥ ಆಗಲಿಲ್ಲ

ಕನಸು ಹೇಳಿದರು...

ಎಚ್.ಎನ್. ಈಶಕುಮಾರ್
"ಯಾರ ಯಾರ ನೋವು ಸಂತಸಕೆ ಯಾರ್ಯಾರೋ ಹೊಣೆ ಆಗುತ್ತಾರಲ್ಲ..ಎಂಥ ವಿಪರ್ಯಾಸ..ಬದುಕು"
ಅಂದಿದ್ದಿರಿ ಯಾಕೆ ಅಂತ ಗೋತ್ತಾಗಲಿಲ್ಲ

ಕನಸು ಹೇಳಿದರು...

ಸಾಗರದಾಚೆಯ ಇಂಚರ
ಸರ್
ಶಿವಪ್ರಕಾಶ್
ಸರ್
ನಿಮ್ಮ ಅಭೀಪ್ರಾಯಕ್ಕೆ ಧನ್ಯವಾದಗಳು

ಕನಸು ಹೇಳಿದರು...

ಭಾಶೇಮೇಡಂ
ಚುಕ್ಕಿಚಿತ್ತಾರ ಅವರೇ
ನಿಮ್ಮ ಪ್ರೀತಿಯ ಮರೆಯಲಾರೆ

Nisha ಹೇಳಿದರು...

nice one.

ಮನಮುಕ್ತಾ ಹೇಳಿದರು...

ಹಾಯ್ ರೀ,
ಮತ್ತಾ... ನಿಮ್ ಕವನಾ ಭಾಳ್ ಚ೦ದೈತ್ರಿ...,
ನಮ್ ಕಡೀ.. ಬರ್ರಿ ಮತ್ತ...

ಜಲನಯನ ಹೇಳಿದರು...

ಕನಸು, ಇಷ್ಟ ಆಯ್ತು ಚಂದದ ಚುಟುಕಗಳ ಸರಣಿ...
ಹೆಂಡತಿ ನೆವದ ಬಗ್ಗೆ ಎಚ್ಚರಿಕೆ ಗಂಡಸರಿಗೆ...??!! ವಾಅವ್...

ತೇಜಸ್ವಿನಿ ಹೆಗಡೆ ಹೇಳಿದರು...

ಚೆನ್ನಾಗಿವೆ. ಇಷ್ಟವಾಯ್ತು :)

Raghu ಹೇಳಿದರು...

ಕನಸು ಅವರೇ,
ಹ್ಹ ಹ್ಹ ಹ್ಹ... ಫಸ್ಟ್ ಒನ್ ಓದಿ ಸ್ವಲ್ಪ ಮುಗುಳುನಗೆ... ಇನ್ನೊಂದು ಓದಿದ ಮೇಲೆ ಫುಲ್ ನಗು.. :) ಚುಟುಕ ಸೂಪರ್...!
ನಿಮ್ಮವ,
ರಾಘು.

muttu ಹೇಳಿದರು...

ನಾ ಮರೆಯದ ಆ ದಿನ

muttu ಹೇಳಿದರು...

ನನ್ನ ಜೀವನದ ಆ ದಿನ ನಾನು ಅಂದುಕೊಂಡತ್ತೆ ನಡೆಯಿತು

ಮುತ್ತು ಹೇಳಿದರು...

Hi